ಜೀವನ ಅನ್ನೋದು ಬಹು ದೊಡ್ಡ ಸಾಗರದಂತೆ ಕಳೆವ ಒಂದೊಂದು ಕ್ಷಣ ಒಂದೊಂದು ಅಲೆಗಳ ಪ್ರತಿರೂಪ. ಎದುರಾಗುವ ಪ್ರತಿ ಅಲೆಗಳಿಗನುಗುಣವಾಗಿ ಮುನ್ನಡೆದರೆ ಸಾಗರದಾಳದಲಿ ಹುದುಗಿರುವ ಮುತ್ತು,ರತ್ನ, ಹರಳು ಮತ್ತನೇಕ ಬೆಲೆಬಾಳುವ ವಸ್ತುಗಳು ಸಿಗಬಹುದು, ಅದೇ ರೀತಿ ಜೀವನ ಪಥದಲ್ಲಿ ಬರುವ ಎಲ್ಲಾ ಕ್ಷಣಗಳನ್ನು ನಿರ್ಭೀತ, ನಿರಾಳ, ನಿರಾತಂಕ ಮತ್ತು ಆಶಾದಾಯಕವಾಗಿ ಅನುಭವಿಸಿ ಸದ್ಮಾರ್ಗದಲಿ ಜಾಗರುಕರಿಗಿ ನಡೆದರೆ "ಮುತ್ತು ರತ್ನಗಳೆ" ನಾವಾಗಬಹುದು.
✍
ಎಂ ಕೆ ಎಂ ಎಸ್
No comments:
Post a Comment