ಜಗದೆಲ್ಲ ಮಹಾಕವಿಗಳು ಸೇರಿ ಮಾಡಿದ ಸ್ವರ ಯಾಗದಲುಟ್ಟಿ ಪಸರಿಸಿದ ಸಾಹಿತ್ಯ ಭಂಡಾರ ನಿ
ಮಲೆನಾಡಿನ ಬೆಟ್ಟದಸಿರ ಸಿರಿ ಸೊಬಗಿನಲಿ ಕವಿಯೊಬ್ಬನ ಕಲ್ಪನೆಗರಳಿದ ಪ್ರೇಮ ಕುಸುಮ ನಿ
ಸುಡು ಭೂಮಿಗೆ ವರುಣನ ವಿರಹದ ಕಕಂಬನಿ ತಾಕಲು ಜನಿಸಿದ ಸರಸದ ಜೆಂಕಾರ ನಿ
ವಿಶ್ವದೆಲ್ಲೆಡೆ ಅರ್ಥಪೂರ್ಣ ಜೀವನದ ತತ್ವ ಸಾರಲು ಉದಯಿಸಿದ ಶಾಂತಿಯುತ ಓಂಕಾರ ನಿ
- ಮುಕಮಾಸು
No comments:
Post a Comment