ವರುಷಗಳು ಎಷ್ಟೇ ಉರುಳಿದರು, ಮತ್ತೊಂದು ವರುಷ ಮರಳಿ ಬರುತ್ತಿದೆ, ನಮ್ಮ ಸ್ವಾರಸ್ಯಕರ ಜೀವನದಲ್ಲಿ ಎದುರಾಗುವ ಆಶ್ಚರ್ಯಕರ ಕಷ್ಟವೇನಲ್ಲ ಮೀರಿ ಹೊಸದೊಂದು ಸಂತಸದ ಯುಗವಿದೆ.
ಅದು ಸುಖ ದುಃಖಗಳ ಸಮ್ಮಿಶ್ರಣದ ಆಶಾಕಿರಣ
ಪ್ರತಿ ಸಂವತ್ಸರದ ಹೊಸ ಮನ್ವಂತರ
ಬೆಸಿಗೆಯಲಿ ಚಿಗುರೊಡೆಯುವ ವನಸಿರಿಯ ಚೇತನ -
ಯುಗಾದಿ.
✍ ಮುಕಮಾಸು
No comments:
Post a Comment