ನಮ್ಮ ಬುದ್ಧಿಯನ್ನು ಕೋಪದ ಕೈಗೆ ಕೊಡದೆ, ಪರಿಸ್ಥಿತಿಗಳನ್ನು ಸಮಯದ ಬುನಾದಿಯ ಮೇಲಿಟ್ಟು, ಹೊಂದಾಣಿಕೆ ಮತ್ತು ಪರಿಶ್ರಮದ ಗೋಡೆಗಳನ್ನು ಕಟ್ಟಿ, ತಾಳ್ಮೆಯ ಚಾವಣಿ ಹಾಕಿದರೆ ಜೀವನವೆನ್ನುವುದು ಮುತೈದೆ ಪೂಜಿಸುವ ತುಳಸಿಕಟ್ಟೆಯ ಆರೋಗ್ಯಕರ ನಗುವಿನಂತೆ.
- ಮುಕಮಾಸು
No comments:
Post a Comment