ತುಂಬಲಿ ಬಂದೆಮ್ಮ ಮನೆ ಮನವ, ಶಂಕರನ ಆಕೃತಿ
ನೀಡುತ ಎದುರಿಸಲು ಜೀವನವ, ಸರಿಸಮ ದೈರ್ಯದ ಸ್ಮೃತಿ
ಸಂಕ್ರಮಣ ಬದಲಿಸುವಂತೆ ದಾರಿಯ, ನೀಡುತ ಬೆಳಕಿನ ಸಿಹಿ
ನೆಡೆಸೊಣ ಜೀವನದ ಪಥ ಹಾಕುತ ನಗೆ ಹೊನಲಿನ ಸಹಿ
ಆಕ್ರಮಣ ಮಾಡಲಿ ಗೆಲುವು ಕಬ್ಬಿನ ರಸ ಕಾದು ಹಾದಂತೆ ಬೆಲ್ಲ
ಈ ಸಂಕ್ರಾಂತಿ ಪರಿಹರಿಸಲಿ ಕಷ್ಟವ ಎಳ್ಳಷ್ಟೂ ಇರದಂತೆ ಎಲ್ಲ.
- ಮುಕಮಾಸು
No comments:
Post a Comment