ಜೀವನ ಅನ್ನೋದು ಕಡಲಿದ್ದಂಗೆ, ಹೊರಗೆ ನಿಂತು ನೋಡಿದವರಿಗಲ್ಲ ಕೇವಲ ಅಲೆಗಳ ಅಬ್ಬರ ಮತ್ತು ನೀರಿನ ಭಯದ ಸೌಂದರ್ಯ ಇವೆರಡರ ಗೊಂದಲದ ಅನುಭವ ಸಿಗುತ್ತೆ, ಆದರೆ ನಿಜವಾದ ಜೀವನದ ಸುಖ ಮತ್ತು ಸುಖದ ಪ್ರಶಾಂತತೆಯ ನೈಜ ಅನುಭವ ಸಿಗಬೆಕೆಂದರೆ, ಕಡಲ ಆಳಕ್ಕಿಳಿದು ಛಲ ಬಿಡದೆ ಹುಡುಕಿ ಮುತ್ತು ಪಡೆವ ಅಂಬಿಗನಂತೆ ಜೀವನವನ್ನು ತಾಳ್ಮೆಯ ತರ್ಕದ ತಕ್ಕಡಿಯಲಿಟ್ಟು ತೂಗಬೇಕು.
- ಮುಕಮಾಸು
No comments:
Post a Comment